Call Us on 0836-2440674

Assembly Prayer and Anthem

  • ನಾಡ ಗೀತೆ

    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಜಯ ಸುಂದರ ನದಿ ವನಗಳ ನಾಡೇ,
    ಜಯ ಹೇ ರಸಋಷಿಗಳ ಬೀಡೆ!
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಭೂದೇವಿಯ ಮಕುಟದ ನವಮಣಿಯೆ,
    ಗಂಧದ ಚಂದದ ಹೊನ್ನಿನ ಗಣಿಯೆ;
    ರಾಘವ ಮಧುಸೂಧನರವತರಿಸಿದ
    ಭಾರತ ಜನನಿಯ ತನುಜಾತೆ !
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಜನನಿಯ ಜೋಗುಳ ವೇದದ ಘೋಷ,
    ಜನನಿಗೆ ಜೀವವು ನಿನ್ನಾವೇಶ,
    ಹಸುರಿನ ಗಿರಿಗಳ ಸಾಲೇ,
    ನಿನ್ನಯ ಕೊರಳಿನ ಮಾಲೆ,
    ಕಪಿಲ ಪತಂಜಲ ಗೌತಮ ಜಿನನುತ,
    ಭಾರತ ಜನನಿಯ ತನುಜಾತೆ !
    ಜಯ ಹೇ ಕರ್ನಾಟಕ ಮಾತೆ!
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಶಂಕರ ರಾಮಾನುಜ ವಿದ್ಯಾರಣ್ಯ,
    ಬಸವೇಶ್ವರ ಮಧ್ವರ ದಿವ್ಯಾರಣ್ಯ
    ರನ್ನ ಷಡಕ್ಷರಿ ಪೊನ್ನ,
    ಪಂಪ ಲಕುಮಿಪತಿ ಜನ್ನ
    ಕುಮಾರವ್ಯಾಸರ ಮಂಗಳ ಧಾಮ,
    ಕವಿ ಕೋಗಿಲೆಗಳ ಪುಣ್ಯಾರಾಮ
    ನಾನಕ ರಾಮಾ ನಂದ ಕಬೀರರ
    ಜಯ ಹೇ ಕರ್ನಾಟಕ ಮಾತೆ!
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ತೈಲಪ ಹೊಯ್ಸಳರಾಳಿದ ನಾಡೇ,
    ಡಂಕಣ ಜಕಣರ ನೆಚ್ಚಿನ ಬೀಡೆ
    ಕೃಷ್ಣ ಶರಾವತಿ ತುಂಗಾ,
    ಕಾವೇರಿಯ ವರ ರಂಗಾ
    ಚೈತನ್ಯ ಪರಮಹಂಸ ವಿವೇಕರ,
    ಭಾರತ ಜನನಿಯ ತನುಜಾತೆ !
    ಜಯ ಹೇ ಕರ್ನಾಟಕ ಮಾತೆ!
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    ಸರ್ವ ಜನಾಂಗದ ಶಾಂತಿಯ ತೋಟ,
    ರಸಿಕರ ಕಂಗಳ ಸೆಳೆಯುವ ನೋಟ
    ಹಿಂದೂ ಕ್ರೈಸ್ತ ಮುಸಲ್ಮಾನ,
    ಪಾರಸಿಕ ಜೈನರುದ್ಯಾನ
    ಜನಕನ ಹೋಲುವ ದೊರೆಗಳ ಧಾಮ,
    ಗಾಯಕ ವೈಣಿಕರಾರಾಮ
    ಕನ್ನಡ ನುಡಿ ಕುಣಿದಾಡುವ ಗೇಹ,
    ಕನ್ನಡ ತಾಯಿಯ ಮಕ್ಕಳ ದೇಹ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ
    ಜಯ ಸುಂದರ ನದಿ ವನಗಳ ನಾಡೇ,
    ಜಯ ಹೇ ರಸಋಷಿಗಳ ಬೀಡೆ!
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ!
    -ರಾಷ್ಟ್ರಕವಿ ಕುವೆಂಪು

  • ರಾಷ್ಟ್ರ ಗೀತೆ

    ಜನ ಗಣ ಮನ ಅಧಿನಾಯಕ ಜಯಹೇ!
    ಭಾರತ ಭಾಗ್ಯ ವಿಧಾತಾ!
    ಪಂಜಾಬ, ಸಿಂಧು, ಗುಜರಾತ, ಮರಾಠಾ,
    ದ್ರಾವಿಡ, ಉತ್ಕಳ, ವಂಗ!
    ವಿಂಧ್ಯ, ಹಿಮಾಚಲ, ಯಮುನಾ, ಗಂಗ,
    ಉಚ್ಚಲ ಜಲಧಿತರಂಗ!
    ತವ ಶುಭನಾಮೇ ಜಾಗೇ!
    ತವ ಶುಭ ಆಶಿಷ ಮಾಗೇ!
    ಗಾಹೇ ತವ ಜಯ ಗಾಥಾ!
    ಜನಗಣ ಮಂಗಳದಾಯಕ ಜಯಹೇ ಭಾರತ ಭಾಗ್ಯವಿಧಾತಾ!
    ಜಯಹೇ! ಜಯಹೇ! ಜಯಹೇ! ಜಯ ಜಯ ಜಯ ಜಯಹೇ!
    -ರಬೀಂದ್ರನಾಥ್ ಠಾಗೋರ್

  • ವಂದೇಮಾತರಂ

    ವಂದೇಮಾತರಂ
    ಸುಜಲಾಂ ಸುಫಲಾಂ ಮಲಯಜ ಶೀತಲಾಂ
    ಸಸ್ಯ ಶ್ಯಾಮಲಾಂ ಮಾತರಮ್ ||ವಂದೇ||
    ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
    ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
    ಸುಹಾಸಿನೀಂ ಸುಮಧುರ ಭಾಷಿಣೀಂ
    ಸುಖದಾಂ ವರದಾಂ ಮಾತರಮ್ || ವಂದೇ ||
    -ಬಂಕಿಂಚಂದ್ರ ಛಠೋಪಾಧ್ಯಾಯ್

  • Pledge

    India is my country.
    All Indians are my brothers and sisters.
    I love my country and I am proud of her rich and varied heritage.
    I shall always strive to be worthy of her.
    I shall give my parents, teachers, elders respect and treat everyone with courtesy.
    To my country and to my people I pledge my devotion.
    In this well being and prosperity alone lies my happiness

© All Rights Reserved by K.E. Board CBSE School Dharwad